ನೀವು ಪಾವತಿಮಾಡಬೇಕಾದುದಕ್ಕಿಂತಲೂ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದೀರಾ? ನಿಮಗೆ ಬಿಟ್ಟುಹೋಗುತ್ತಿರುವ ವಿಷಯಗಳು
ಜನರು ಹಣಸಂಪಾದಿಸುತ್ತಿದ್ದರೂ ಅಥವಾ ಸಂಪಾದಿಸದೇ ಇದ್ದರೂ ಮಾನಸಿಕ ಒತ್ತಡಕ್ಕೊಳಗಾಗುವ ಜನರಿರುವ ದೇಶವೆಂದರೆ ಭಾರತ ಮಾತ್ರ.
ಜನರು ಹಣಸಂಪಾದಿಸುತ್ತಿದ್ದರೂ ಅಥವಾ ಸಂಪಾದಿಸದೇ ಇದ್ದರೂ ಮಾನಸಿಕ ಒತ್ತಡಕ್ಕೊಳಗಾಗುವ ಜನರಿರುವ ದೇಶವೆಂದರೆ ಭಾರತ ಮಾತ್ರ.
ನಿಮಗೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಕುರಿತು ಭಯವಿದೆಯೇ? ಕೆಲಸದ ಭದ್ರತೆಯಿಲ್ಲದೇ ನೀವು ಭಯದಲ್ಲಿ ಜೀವಿಸುತ್ತಿದ್ದೀರಾ? ಜಗತ್ತು 50, 30 ಅಥವಾ 10 ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ತುಂಬ ಭಿನ್ನವಾಗಿದೆ.
ನೀವು ಸ್ಥಳ ಬದಲಿಸುತ್ತಿದ್ದೀರಾ? ಇದು ಸುಲಭ. ಆದರೆ ನೀವು ವಿಭಿನ್ನ ಸಾಂಸ್ಕೃತಿಕ ಮತ್ತು ಭಾಷಾ ಜನಸಮುದಾಯಗಳಿರುವ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿರುವಿರಾ? ಹಾಗಾದರೆ ಹೊಂದಿಕೊಳ್ಳಲು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ತುಂಬ ಕಷ್ಟವಾಗುತ್ತದೆ.
ಉದ್ಯೋಗ ಕಳೆದುಕೊಳ್ಳುವುದು ಎಂಬುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ; ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಮತ್ತು ಜನರು ಸಾಮಾನ್ಯವಾಗಿ ಕೋಪಕ್ಕೆ ತುತ್ತಾಗುತ್ತಾರೆ. ಹತಾಶರಾಗುತ್ತಾರೆ ಮತ್ತು ಖಿನ್ನತೆಗೆ ಬೀಳುತ್ತಾರೆ.
ಇಂದಿನ ಜಗತ್ತಿನಲ್ಲಿ ಗಗನಕ್ಕೇರುತ್ತಿರುವ ಬೆಲೆಗಳಲ್ಲಿ ಕಾಳಜಿಯಿಂದ ಹಣ ಖರ್ಚುಮಾಡುವುದು ಮತ್ತು ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡುವುದು ಕುಟುಂಬದ ಪ್ರತಿ ಸದಸ್ಯರ ಜವಾಬ್ದಾರಿಯಾಗಿದೆ.
ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳು ಯಾವಾಗಲೂ ಮೂರು ವಿಷಯಗಳ ಬಗ್ಗೆ ಗಮನಕೊಡುತ್ತಾರೆ: ತಮ್ಮ ಖಾತೆಗೆ ಸಂಬಳ ಜಮಾ ಆಗುವ ದಿನ, ಸಂಬಳ ಹೆಚ್ಚಳ ಹಾಗೂ ಬಡ್ತಿಗೆ ಕಾರಣವಾಗುವ ಅವರ ಮೌಲ್ಯಮಾಪನ. ಈ ಮೂರರಲ್ಲಿ ಉದ್ಯೋಗಿಗಳು ಬಡ್ತಿಯನ್ನು ಹೆಚ್ಚು ನಿರೀಕ್ಷೆ ಮಾಡುತ್ತಾರೆ. ಕಠಿಣ ಪರಿಶ್ರಮ ಹಾಗೂ ಕಂಪೆನಿ ಮೇಲಿನ ಅವರ ಬದ್ಧತೆಯನ್ನು ಪರೀಕ್ಷಿಸುವ ಅಂಶ ಇದಾಗಿರುವುದರಿಂದ ಉದ್ಯೋಗಿಗಳ ಚಿತ್ತ ಸದಾ ಬಡ್ತಿಯ ಮೇಲೆ ಇರುತ್ತದೆ.

